ಕುಮಟಾ: ಕುಮಟಾದಲ್ಲಿ ಹಲವುದಿನಗಳ ಬಿಡುವಿನ ಬಳಿಕ ಮತ್ತೆ ಕರೊನಾ ಪ್ರತ್ಯಕ್ಷವಾಗಿದ್ದು, 56 ವರ್ಷದ ಪುರುಷದಲ್ಲಿ ಸೋಂಕು ದೃಢಪಟ್ಟಿದೆ. ಈತ ಮಹಾರಾಷ್ಟ್ರದಿಂದ ಬಂದಿದ್ದು, ಕ್ವಾರಂಟೈನ್ನಲ್ಲಿದ್ದರು. ಮಹಾರಾಷ್ಟ್ರದಿಂದ ಬರುವಾಗಲು, ಯಾವುದೇ ಸಾರ್ವಜನಿಕ ಸಾರಿಗೆ ಬಳಸದೆ, ಕಾರಿನಲ್ಲಿ ಬಂದಿದ್ದು, ಕಟ್ಟಿನಿಟ್ಟಿನ ಕ್ವಾರಂಟೈನ್ ನಿಯಮ ಪಾಲಿಸಿದ್ದರು. ಹೊರರಾಜ್ಯದಿಂದ ಬಂದ ಹಿನ್ನಲೆಯಲ್ಲಿ ಇವರ ಗಂಟಲುದ್ರವದ ಮಾದರಿಯನ್ನು ಸಂಗ್ರಹಿಸಿ, ಕಳುಹಿಸಿಕೊಡಲಾಗಿತ್ತು.(@ವಿಸ್ಮಯ ಟಿ.ವಿ) ಇಂದು ಇವರ ವರದಿ ಪಾಸಿಟಿವ್ ಬಂದಿದೆ ಎನ್ನಲಾಗಿದ್ದು, ಕಾರವಾರದ ಕರೊನಾ ವಾರ್ಡಿಗೆ ರವಾನಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆಯ ವರದಿ ಬಂದ ಬಳಿಕ ಮಾಹಿತಿ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
[sliders_pack id=”1487″]Read Next
Important
Tuesday, April 16, 2024, 4:56 PM
ಮನೆಗೆ ಬೆಂಕಿ: ಬಂಗಾರ, ಹಣ ಸೇರಿ ಹಲವು ವಸ್ತುಗಳು ಬೆಂಕಿಗೆ ಆಹುತಿ
Important
Monday, April 15, 2024, 12:11 PM
ಕಿಡಿಗೇಡಿ ಪ್ರವಾಸಿಗರ ಉಪಟಳ: ಸಾತೊಡ್ಡಿ ಜಲಪಾತ ವೀಕ್ಷಣೆ ನಿರ್ಭಂದ
Important
Saturday, April 13, 2024, 11:52 AM
ಮೋದಿ ನಾಮಬಲವೇ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಶ್ರೀರಕ್ಷೆ : ಮೈತ್ರಿಯಿಂದ ಬಲ ಹೆಚ್ಚಿಸಿಕೊಂಡರೇ ಬಿಜೆಪಿ ಅಭ್ಯರ್ಥಿ?
Important
Friday, April 12, 2024, 4:43 PM
ತೋಟದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಬೃಹತ್ ಕಾಳಿಂಗ ಸರ್ಪದ ರಕ್ಷಣೆ
Tuesday, April 16, 2024, 4:56 PM
ಮನೆಗೆ ಬೆಂಕಿ: ಬಂಗಾರ, ಹಣ ಸೇರಿ ಹಲವು ವಸ್ತುಗಳು ಬೆಂಕಿಗೆ ಆಹುತಿ
Monday, April 15, 2024, 12:11 PM
ಕಿಡಿಗೇಡಿ ಪ್ರವಾಸಿಗರ ಉಪಟಳ: ಸಾತೊಡ್ಡಿ ಜಲಪಾತ ವೀಕ್ಷಣೆ ನಿರ್ಭಂದ
Saturday, April 13, 2024, 11:52 AM
ಮೋದಿ ನಾಮಬಲವೇ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಶ್ರೀರಕ್ಷೆ : ಮೈತ್ರಿಯಿಂದ ಬಲ ಹೆಚ್ಚಿಸಿಕೊಂಡರೇ ಬಿಜೆಪಿ ಅಭ್ಯರ್ಥಿ?
Friday, April 12, 2024, 4:43 PM
ತೋಟದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಬೃಹತ್ ಕಾಳಿಂಗ ಸರ್ಪದ ರಕ್ಷಣೆ
Related Articles
ಭೀಕರ ರಸ್ತೆ ಅಪಘಾತ: ವಿದ್ಯುತ್ ಕಂಬಕ್ಕೆ ಡಿಕ್ಕಿ ಪಡಿಸಿಕೊಂಡ ಕಾರು: ಸ್ಥಳದಲ್ಲಿಯೇ ಮೃತಪಟ್ಟ ಹೈಕೋರ್ಟ್ ಅಧಿಕಾರಿ ಯಾರು ?
Thursday, April 11, 2024, 9:17 PM
Brown Wood Showroom: ಕುಮಟಾ ಪಟ್ಟಣದಲ್ಲಿ ಬ್ರೌನ್ ವುಡ್ ಶೋ ರೂಮ್ ಶುಭಾರಂಭ: ಗ್ರಾಹಕರಿಗೆ ಇದೆ ನೂರಾರು ಆಯ್ಕೆ
Wednesday, April 10, 2024, 4:55 PM
ಬಟ್ಟೆ ಖರೀದಿಸಿ ಮನೆಗೆ ಮರಳುತ್ತಿದ್ದಾಗ ಡಿವೈಡರ್ಗೆ ಡಿಕ್ಕಿಹೊಡೆದ ಸ್ಕೂಟರ್ : ಬಾಲಕಿ ಸಾವು
Tuesday, April 9, 2024, 5:39 PM
Check Also
Close - ಮೋದಿ ಮತ್ತೆ ಪ್ರಧಾನಿ ಆಗಲೆಂದು ಪ್ರಾರ್ಥನೆ: ಕಾಳಿಮಾತೆಗೆ ಕೈಬೆರಳು ಸಮರ್ಪಿಸಿದ ಯುವಕTuesday, April 9, 2024, 11:45 AM