ಕಾರವಾರ: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಆತನಿಗೆ ಕರೊನಾ ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. 35 ವರ್ಷದ ಕಾರವಾರ ನಿವಾಸಿ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ. ಬ್ರೈನ್ ಟ್ಯೂಮರ್ ಹಾಗೂ ಇತರ ಕಾಯಿಲೆಯಿಂದ ಈತ ಬಳಲುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಐಸಿಯುನಲ್ಲಿದ್ದ 71 ವರ್ಷದ ವೃದ್ಧೆಯಿಂದ ಈತನಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
[sliders_pack id=”1487″]Read Next
Important
Tuesday, April 23, 2024, 11:08 AM
ಫಾರೆಸ್ಟ್ ಆಫೀಸ್ ಎದುರು ಆಕಸ್ಮಿಕ ಬೆಂಕಿ ಅವಘಡ : ಸುಟ್ಟು ಕರಕಲಾದ ಎರಡು ಪೆಟ್ಟಿಗೆ ಅಂಗಡಿಗಳು
Important
Monday, April 22, 2024, 4:09 PM
ನೀರಿನಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ತೆರಳಿದ ವೇಳೆ ದುರಂತ: ಆರು ಮಂದಿ ದುರ್ಮರಣ
Important
Monday, April 22, 2024, 11:13 AM
ವಿವಾಹಿತ ಮಹಿಳೆಗೆ ಪ್ರೀತಿಸು ಎಂದು ಕಿರುಕುಳ: ಆರೋಪಿಯ ಬಂಧನ
Important
Sunday, April 21, 2024, 3:56 PM
ಮನೆಪಕ್ಕದ ಕಾಡಿನಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ
Tuesday, April 23, 2024, 11:08 AM
ಫಾರೆಸ್ಟ್ ಆಫೀಸ್ ಎದುರು ಆಕಸ್ಮಿಕ ಬೆಂಕಿ ಅವಘಡ : ಸುಟ್ಟು ಕರಕಲಾದ ಎರಡು ಪೆಟ್ಟಿಗೆ ಅಂಗಡಿಗಳು
Monday, April 22, 2024, 4:09 PM
ನೀರಿನಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ತೆರಳಿದ ವೇಳೆ ದುರಂತ: ಆರು ಮಂದಿ ದುರ್ಮರಣ
Monday, April 22, 2024, 11:13 AM
ವಿವಾಹಿತ ಮಹಿಳೆಗೆ ಪ್ರೀತಿಸು ಎಂದು ಕಿರುಕುಳ: ಆರೋಪಿಯ ಬಂಧನ
Sunday, April 21, 2024, 3:56 PM
ಮನೆಪಕ್ಕದ ಕಾಡಿನಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ
Related Articles
ತಹಶೀಲ್ದಾರ್ ಕಾರ್ಯಾಲಯದ ಕಟ್ಟಡದ ಒಳಗನುಗ್ಗಿದ ಮಳೆನೀರು: ಕಚೇರಿ ಕೆಲಸ ಕಾರ್ಯಗಳು ಅಸ್ತವ್ಯಸ್ತ
Sunday, April 21, 2024, 11:50 AM
ಗೋವುಗಳನ್ನು ಕದಿಯಲು ಬಂದ ಆರೋಪಿಗಳನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
Thursday, April 18, 2024, 5:49 PM
ಬಸ್ಸಿನಿಂದ ಕಾಡಿನಲ್ಲಿ ಯುವತಿಯನ್ನು ಇಳಿಸಿ ಹೋದರೇ ನಿರ್ವಾಹಕ? ದಾಖಲಾಯ್ತು ದೂರು-ಪ್ರತಿದೂರು
Thursday, April 18, 2024, 11:06 AM
Check Also
Close - ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಲಿ ಎಂಬ ಸಂಕಲ್ಪ: ಕರಿಕಾನ ಪರಮೇಶ್ವರಿ ದೇವಿಯ ಸನ್ನಿದಿಯಲ್ಲಿ ಚಂಡಿಕಾ ಹವನWednesday, April 17, 2024, 10:52 AM