![](http://i0.wp.com/vismaya24x7.com/wp-content/uploads/2020/06/uttara-kannada.png?fit=1280%2C720&ssl=1)
ಇಂದು 39 ಜನರಿಗೆ ಸೋಂಕು ದೃಢ ಸಾಧ್ಯತೆ
ಸಂಜೆ ವೇಳೆ ಹೆಚ್ಚಳ ಸಾಧ್ಯತೆ
ಕಾರವಾರ: ಜಿಲ್ಲೆಯಲ್ಲಿ ಕರೊನಾ ಗಗನಮುಖಿಯಾಗಿದ್ದು, ಇಂದು 39 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ..
ಶಿರಸಿಯಲ್ಲಿ ಅತಿಹೆಚ್ಚು ಅಂದರೆ 25 ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಸಿದ್ಧ ಮಾರಿಕಾಂಬಾ ದೇವಾಲಯದ 12 ಸಿಬ್ಬಂದಿಗಳಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ, ಅಲ್ಲದೆಕೆಡಿಸಿಸಿ ಬ್ಯಾಂಕಿನ ಕೆಲವು ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು ಸಂಜೆಯ ಬುಲೆಟಿನ್ ನಲ್ಲಿ ಖಚಿತ ಮಾಹಿತಿ ಸಿಗಲಿದೆ.