![](http://i0.wp.com/vismaya24x7.com/wp-content/uploads/2022/12/av.jpg?fit=1280%2C720&ssl=1)
ಮುಂಡಗೋಡ: ಈಜಲು ಹೋದ ಎರಡು ಟಿಬೇಟ್ ಕ್ಯಾಂಪಿನ ಬೌದ್ಧ ಬಿಕ್ಕುಗಳು ಮೃತಪಟ್ಟ ಘಟನೆತಾಲೂಕಿನ ಬಾಚಣಿಕೆ ಜಲಾಶಯದಲ್ಲಿ ನಡೆದಿದೆ. 6 ಜನರು ಸ್ನೇಹಿತ ಬೌದ್ಧ ಬಿಕ್ಕುಗಳು ಬೆಳಿಗ್ಗೆ ಕ್ಯಾಂಪ್ ನಂಬರ್ 2 ದಿಂದ ಹೊರಟು ಬಾಚಣಕಿ ಜಲಾಶಯಕ್ಕೆ ಆಗಮಿಸಿದ್ದರು. ಈಜು ಬರದಿದ್ದರೂ ಜಲಾಶಯಕ್ಕೆ ಇಳಿದು ಈಜಲು ಹೋಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ವಿಷಯ ತಿಳಿದ ಪೊಲೀಸರು , ಸ್ಥಳೀಯರು ಶವ ಹೊರತೆಗೆಯುವ ಕಾರ್ಯ ಮಾಡಿದರು. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
![](http://i0.wp.com/vismaya24x7.com/wp-content/uploads/2022/12/eminence-1.jpg?resize=708%2C415&ssl=1)
ವಿಸ್ಮಯ ನ್ಯೂಸ್,ಯಲ್ಲಾಪುರ