
ಕುಮಟಾ: ಕುಮಟಾ ತಾಲೂಕಿನ ಬಗ್ಗೋಣದ ನಿವಾಸಿಯೊಬ್ಬ ಮನೆಯ ಪಕ್ಕದಲ್ಲೇ ಇರುವ ತೆಂಗಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿಯನ್ನು ಕೃಷ್ಣ ಮುಕ್ರಿ ಎಂದು ಗುರುತಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಏಣಿಯನ್ನು ಬಳಸಿ, ಶವವನ್ನು ಕೆಳಗಿಳಿಸಿದ್ದಾರೆ
ವಿಸ್ಮಯ ನ್ಯೂಸ್ ಕುಮಟಾ
- ಮುಂಗಾಲುಗಳೆರಡೂ ತುಂಡಾಗಿ ನಿತ್ರಾಣ ಸ್ಥಿತಿಯಲ್ಲಿತ್ತು ಕಡಲಾಮೆ: ಅಪರೂಪದ ಜೀವಿಯನ್ನು ರಕ್ಷಿಸಿ ಚಿಕಿತ್ಸೆ
- ಕೆರೆ ಮೀನು ಬೇಟೆ: ಗಮನಸೆಳೆದ ಒಂಬತ್ತು ಕೆ.ಜಿಗೂ ಹೆಚ್ಚು ತೂಕದ ಮೀನು
- ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ಚೈತ್ರಿಕಾ ಹೆಗಡೆ
- ಭಟ್ಕಳದಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಮೂವರು ಅಂದರ್ : ಗರುಡಾ ಗ್ಯಾಂಗಿನ ಇಬ್ಬರು ಪರಾರಿ
- ಮನೆ ಹಿಂದಿನ ಶೆಡ್ಡಿಗೆ ನುಗ್ಗಿ ಅಡಿಕೆ ಕಳ್ಳತನ