Follow Us On

WhatsApp Group
Info
Trending

ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಅಧಿಕೃತ ಆಂಡ್ರಾಯ್ಡ್ ಮೊಬೈಲ್ app ಕಾರ್ಯಾರಂಭ

ಗೋಕರ್ಣ: ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ,ಗೋಕರ್ಣದ ಅಧಿಕೃತ ಆಂಡ್ರಾಯ್ಡ್  ಮೊಬೈಲ್ app ಶಿವರಾತ್ರಿಯ ಶುಭಸಂದರ್ಭದಲ್ಲಿ ಕಾರ್ಯಾರಂಭವಾಯಿತು. ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಚಾಲನೆ ನೀಡಿದರು.

ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರೂ ಈ ಅಪ್ ನ ಮೂಲಕ ಶ್ರೀ ಮಹಾಬಲನ ಸೇವೆಮಾಡಲು,ಮಾಹಿತಿ ತಿಳಿಯಬಹುದಾಗಿದೆ. ಮಹಾಬಲೇಶ್ವರನಿಗೆ ಸಲ್ಲುವ  ಕಾಣಿಕೆ, ಅಭಿವೃದ್ಧಿ ನಿಧಿ, ಆಭರಣ ನಿಧಿ, ಅಮೃತಾನ್ನ ಭೋಜನಕ್ಕೆ ದೇಣಿಗೆ ಸಲ್ಲಿಸುವ ಭಕ್ತಾದಿಗಳು ಈಗ  ಇರುವಲ್ಲಿಂದಲೇ ಒನ್ಲೈನ್ ಮೂಲಕ ದೇಣಿಗೆ ನೀಡಿ  ಸಾರ್ವಭೌಮನ ಕೃಪೆಗೆ ಪಾತ್ರರಾಗಬಹುದಾಗಿದೆ.

ಮೊಬೈಲ್ ಆಪನ್ನು ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ “Sri Gokarna” ಎಂದು ಹುಡುಕಿದರೆ ಸಿಗುತ್ತದೆ ಅಥವಾ ಕೆಳಗಿನ ಲಿಂಕ್ ಉಪಯೋಗಿಸಿ ಡೌನ್ಲೋಡ್ ಮಾಡಬಹುದು. https://play.google.com/store/apps/details?id=ss.srigokarna
www.srigokarna.org ವೆಬ್ ಸೈಟ್ ಈಗಾಗಲೇ ಹಲವಾರು ವರ್ಷಗಳಿಂದ ಮಾಹಿತಿಯನ್ನು ಜಗತ್ತಿಗೆ ನೀಡುತ್ತಾ ಇದೆ.ಈಗ ಅದರಲ್ಲಿಯೇ ಹೊಸದಾಗಿ Online ಮೂಲಕ ಪಾವತಿಮಾಡಿ ಸೇವೆ ಮಾಡುವ ಅವಕಾಶ ನೀಡಲಾಗಿದೆ.

ವಿಸ್ಮಯ ನ್ಯೂಸ್, ಗೋಕರ್ಣ

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

Back to top button