ಉತ್ತರಕನ್ನಡ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಇಂದೂ ಕೂಡಾ ನಾಲ್ವರದಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹೊನ್ನಾವರದಲ್ಲಿ ಒಂದು, ಯಲ್ಲಾಪುರದಲ್ಲಿ ಎರಡು ಮತ್ತು ಸಿದ್ದಾಪುರದಲ್ಲಿ ಒಂದು ಪ್ರಕರಣ ದೃಢಪಟ್ಟಿದೆ ಎನ್ನಲಾಗಿದೆ. ಆದ್ರೆ, ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲವಾಗಿದ್ದು, ಇವರೆಲ್ಲರೂ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇದ್ದವರು ಎನ್ನಲಾಗಿದೆ. ಆರೋಗ್ಯ ಇಲಾಖೆಯ ಮಧ್ಯಾಹ್ನದ ಹೆಲ್ತ್ ಬುಲೆಟಿನ್ನಲ್ಲಿ ಈ ಬಗ್ಗೆ ಖಚಿತ ಮತ್ತು ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
Read Next
Important
Friday, July 26, 2024, 7:33 PM
ಕಾರಿನ ಮೇಲೆ ಮರಬಿದ್ದು ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Important
Friday, July 26, 2024, 10:50 AM
ಲಾರಿಯ ಜೊತೆ ಇನ್ನು ಕೆಲ ವಾಹನಗಳು ಸಿಲುಕಿರುವ ಸುಳಿವು? ಹಾಲಿಕ್ಯಾಪ್ಟರ್ ಮೂಲಕವೂ ಶೋಧ ಕಾರ್ಯ
Important
Thursday, July 25, 2024, 9:23 PM
ನಾಲ್ಕು ಕಡೆ ಮೆಟಲ್ ಅಂಶಪತ್ತೆ: ಅರ್ಜುನ ಇದ್ದ ಲಾರಿಯೂ ಶೋಧ? ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಮೇಜರ್ ಜನರಲ್ ಹೇಳಿದ್ದೇನು?
Important
Thursday, July 25, 2024, 9:09 PM
ಬಿರುಗಾಳಿ ಸಹಿತ ಮಳೆ : ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Friday, July 26, 2024, 7:33 PM
ಕಾರಿನ ಮೇಲೆ ಮರಬಿದ್ದು ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Friday, July 26, 2024, 10:50 AM
ಲಾರಿಯ ಜೊತೆ ಇನ್ನು ಕೆಲ ವಾಹನಗಳು ಸಿಲುಕಿರುವ ಸುಳಿವು? ಹಾಲಿಕ್ಯಾಪ್ಟರ್ ಮೂಲಕವೂ ಶೋಧ ಕಾರ್ಯ
Thursday, July 25, 2024, 9:23 PM
ನಾಲ್ಕು ಕಡೆ ಮೆಟಲ್ ಅಂಶಪತ್ತೆ: ಅರ್ಜುನ ಇದ್ದ ಲಾರಿಯೂ ಶೋಧ? ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಮೇಜರ್ ಜನರಲ್ ಹೇಳಿದ್ದೇನು?
Thursday, July 25, 2024, 9:09 PM
ಬಿರುಗಾಳಿ ಸಹಿತ ಮಳೆ : ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Related Articles
![](http://i0.wp.com/vismaya24x7.com/wp-content/uploads/2024/07/irb-road.jpg?resize=390%2C220&ssl=1)
ಬಳಕೆ ಮಾಡಲ್ಪಟ್ಟ ಕಳಪೆ ಗುಣಮಟ್ಟದ ಜಲ್ಲಿಗಳೊಂದಿಗೆ ದುರಸ್ಥಿ ಕಾಮಗಾರಿ: ಐಆರ್ಬಿ ವಿರುದ್ಧ ಸಾರ್ವಜನಿಕರ ಆಕ್ರೋಶ
Thursday, July 25, 2024, 11:12 AM
![honnavar hani](http://i0.wp.com/vismaya24x7.com/wp-content/uploads/2024/07/honnavar-hani.jpg?resize=390%2C220&ssl=1)
ಮನೆ ಮೇಲೆ ಆಲದ ಮರಬಿದ್ದು, ನಾಲ್ವರಿಗೆ ಗಾಯ: ಮರಬಿದ್ದು ಶಾಲೆಯೊಂದರ ಕಂಪ್ಯೂಟರ್ ಕೋಣೆ ಜಖಂ
Wednesday, July 24, 2024, 7:15 PM
![shiruru duranta](http://i0.wp.com/vismaya24x7.com/wp-content/uploads/2024/07/shiruru-duranta.jpg?resize=390%2C220&ssl=1)
ಶಿರೂರು ಗುಡ್ಡ ಕುಸಿತ: ನದಿ ಒಡಲಾಳ ಬಗೆಯುತ್ತಿರುವಾಗ ಪತ್ತೆಯಾಯಿತೇ ಮೆಟಲ್ ಅಂಶ?
Wednesday, July 24, 2024, 6:52 PM
![](http://i0.wp.com/vismaya24x7.com/wp-content/uploads/2024/07/sharavati-river-1.jpg?resize=390%2C220&ssl=1)
ಮೊದಲನೇ ಮುನ್ನೆಚ್ಚರಿಕೆಯ ಸೂಚನಾ ಪತ್ರ: ಶರಾವತಿ ನದಿ ತೀರದ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ
Wednesday, July 24, 2024, 5:43 PM
Check Also
Close - ಪ್ರಸಿದ್ಧ ಪ್ರವಾಸಿತಾಣ, ವಿಶ್ವವಿಖ್ಯಾತ ಯಾಣದಲ್ಲಿ 4 ಎಕರೆ ಜಾಗ ಮಾರಾಟಕ್ಕಿದೆWednesday, July 24, 2024, 10:52 AM