Important
Trending

ಮಾರ್ಕೆಟ್ ಸಮೀಪ ಎಮ್ಮೆಯ ಜೊತೆ ಕಾಮತೀಟೆ ತೀರಿಕೊಳ್ಳುತ್ತಿದ್ದ ವ್ಯಕ್ತಿ: ವಿಚಿತ್ರ ವರ್ತನೆ ನೋಡಿ ಕಂಗಾಲಾದ ಸಾರ್ವಜನಿಕರು

ದಾಂಡೇಲಿ: ಈತ ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ಊರಿನಲ್ಲಿ ತಿರುಗಾಡುತ್ತಿದ್ದ. ನೋಡಲು ಅರೆಹುಚ್ಚನಂತೆ ಕಾಣುತ್ತಿದ್ದು, ಪಾಪ ಬಡಪಾಯಿ ಅಂತ ಸಾರ್ವಜನಿಕರು, ಅಂಗಡಿಕಾರರು ಈತನಿಗೆ ಊಟ, ತಿಂಡಿ ನೀಡುತ್ತಿದ್ದರು. ಹೊಟ್ಟೆ ಬಟ್ಟೆಗೆ ಏನೂ ಕಡಿಮೆಯಾಗದಂತೆ ನೋಡಿಕೊಂಡಿದ್ದರು.

ಸ್ಥಳೀಯರ ಹಾಗೂ ಸಾರ್ವಜನಿಕರ ಪ್ರೀತಿಗೆಪಾತ್ರನಾಗಿದ್ದ ಈತ ಕೆಲ ತಿಂಗಳ ಹಿಂದೆ ಬಿಡಾಡಿ ಎಮ್ಮೆಗಳ ಜೊತೆ ಇದೇ ರೀತಿ ವರ್ತಿಸಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು, ಎಚ್ಚರಿಕೆ ನೀಡಿ, ಬುದ್ಧಿಮಾತು ಹೇಳಿದ್ದರು. ಆನಂತರದ ದಿನಗಳಲ್ಲಿ ಈತನ ಚಲನವಲನದಿಂದ ನಗರದ ಸಾರ್ವಜನಿಕರು ಬೇಸತ್ತು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ.

ಆದರೆ, ಇದೀಗ ಈತನ ವಿಚಿತ್ರ ವರ್ತನೆ ನೋಡಿ, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಈ ವ್ಯಕ್ತಿ ಎಮ್ಮೆಗಳ ಮೇಲೆ ಕಾಮತೀಟೆ ತೀರಿಸಿಕೊಳ್ಳುತ್ತಿರುವುದನ್ನು ಸಾರ್ವಜನಿಕರು ನೋಡಿದ್ದು, ಕಂಗಾಲಾಗಿದ್ದಾರೆ. ಈ ಕೃತ್ಯವನ್ನು ನೋಡಿದ ಸಾರ್ವಜನಿಕರು ನಗರದ ಸಂಡೆ ಮಾರ್ಕೆಟ್ ಹತ್ತಿರ ಬಿಸಿಮುಟ್ಟಿಸಿ, ಚಳಿ ಬಿಡಿಸಿದ್ದಾರೆ.

ಕಳೆದ 2- 3 ವರ್ಷಗಳಿಂದ ನಗರದ ಸಂಡೆ ಮಾರ್ಕೆಟ್, ಲಿಂಕ್ ರಸ್ತೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಈತ ಯಾವ ಊರಿನವನೆಂದು ಈವರೆಗೆ ಯರಿಗೂ ತಿಳಿದಿಲ್ಲ. ಮಾತನಾಡಲು ಬರದಿರುವ ಈತನಿಗೆ ಸ್ಥಳೀಯರು, ವ್ಯಾಪಾರಿಗಳು ಹೊಟ್ಟೆ ಬಟ್ಟೆಗೆ ಏನನ್ನು ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಆದರೆ ಇತ್ತೀಚಿಗೆ ರಾತ್ರಿ ಸಂಡೆ ಮಾರ್ಕೆಟ್ ಬಳಿ ಎಮ್ಮೆಯ ಜೊತೆ ಅಹಸ್ಯವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಈತನಿಗೆ ಬಿಸಿಮುಟ್ಟಿಸಿದ್ದಾರೆ. ಇಂತ ಕೃತ್ಯಗಳಿಂದ ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದ್ದು, ಈತನನ್ನು ಗಡಿಪಾರು ಮಾಡುವಂತೆ ಆಗ್ರಹಗಳು ಕೇಳಿಬರುತ್ತಿವೆ. ಆದರೆ, ನೋಡಲು ಅರೆಹುಚ್ಚನಂತೆ ಕಾಣುತ್ತಿದ್ದು, ಈತನಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆಯೂ ಇದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button