Focus News
Trending
ರೈಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಯುವಕನ ಮನೆಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ: ಕುಟುಂಬಕ್ಕೆ ಸಾಂತ್ವನ
![Labor Minister Shivram Hebbar](https://i0.wp.com/vismaya24x7.com/wp-content/uploads/2022/10/minister-visit.jpg?fit=1225%2C571&ssl=1)
ಯಲ್ಲಾಪುರ: ಇತ್ತೀಚೆಗೆ ಹೊಸಪೇಟೆಯಲ್ಲಿ ರೈಲಿನಿಂದ ಆಯತಪ್ಪಿ ಬಿದ್ದು ಯಲ್ಲಾಪುರದ ಸಬಗೇರಿ ಯುವ ಮೃತಪಟ್ಟಿದ್ದ. ಇಲ್ಲಿನ ಬೂತ್ ಅಧ್ಯಕ್ಷರಾದ ದೇವಪ್ಪ ಯಾಮಕೆ ಅವರ ಮಗ ಗಿರೀಶ್ ಯಾಮಕೆ ಅವರು ಮೃತಪಟ್ಟ ಯುವಕನಾಗಿದ್ದು, ಈ ಹಿನ್ನಲೆಯಲ್ಲಿ ಇಂದು ದೇವಪ್ಪ ಯಾಮಕೆ ಅವರ ನಿವಾಸಕ್ಕೆ ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ¨sಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ವಿಸ್ಮಯ ನ್ಯೂಸ್, ಯಲ್ಲಾಪುರ: