Follow Us On

WhatsApp Group
ಮಾಹಿತಿ
Trending

ರೋಟರಿ ಸಂಸ್ಥೆಯಿಂದ ಬ್ಲಡ್ ಬ್ಯಾಂಕಿಗೆ ಆಮ್ಲಜನಕ ಸಾಂದ್ರಕ ನೀಡಿಕೆ

ಕುಮಟಾ: ಇಲ್ಲಿಯ ರೋಟರಿ ಪ್ರವರ್ತಿತ ಉತ್ತರ ಕನ್ನಡ ಬ್ಲಡ್ ಬ್ಯಾಂಕಿನ ಶಾಶ್ವತ ಆಕ್ಸಿಜನ್ ಬ್ಯಾಂಕಿಗೆ 2 ಲಕ್ಷ ರು. ಮೌಲ್ಯದ ಒಟ್ಟೂ ಮೂರು ಆಕ್ಸಿಜನ್ ಸಾಂದ್ರಕಗಳನ್ನು ಕುಮಟಾ ರೋಟರಿ ಸಂಸ್ಥೆಯು ಬ್ಲಡ್ ಬ್ಯಾಂಕಿನ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೀಡಿದೆ.

ರೋಟರಿ ಕ್ಲಬ್ ಅಧ್ಯಕ್ಷ ಶಶಿಕಾಂತ ಕೊಳೇಕರ ಅವರು ಬ್ಲಡ್ ಬ್ಯಾಂಕಿನ ವ್ಯವಸ್ಥಾಪಕ ಡಾ.ಎಂ.ವಿ.ಮೂಡ್ಲಗಿರಿ ಅವರಿಗೆ ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸುವ ಮೂಲಕ ರೋಟರಿ ಸದಾ ಸೇವೆಗೆ ಸಿದ್ಧವಿರುವುದನ್ನು ದೃಢಪಡಿಸಿದರು. ಕಾರ್ಯದರ್ಶಿ ಅತುಲ್ ಕಾಮತ ಬ್ಲಡ್ ಬ್ಯಾಂಕಿಗೆ ಅಗತ್ಯ ಸಾಮಗ್ರಿಗಳನ್ನು ಆಗಾಗ ಪೂರೈಸುವ ರೋಟರಿಯ ಕ್ಷಮತೆಯ ಕುರಿತು ಮಾತನಾಡಿದರು. ರೋಟರಿಯ ನಿಯೋಜಿತ ಅಧ್ಯಕ್ಷೆ ಡಾ. ನಮೃತಾ ಶಾನಭಾಗ ವಂದಿಸಿದರು.

ಈ ಸಂದರ್ಭದಲ್ಲಿ ರೋಟರಿಯ ಎಂ.ಬಿ.ಪೈ, ಜಯವಿಠ್ಠಲ ಕುಬಾಲ, ಕಿರಣ ನಾಯಕ, ವಿನಾಯಕ ಹೆಗಡೆ, ಜಯಶ್ರೀ ಕಾಮತ, ಶಿಲ್ಪಾ ಜಿನರಾಜ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button