Follow Us On

WhatsApp Group
Uttara Kannada
Trending

ರೋಟರಿ ಸಂಸ್ಥೆಯಿಂದ ಬ್ಲಡ್ ಬ್ಯಾಂಕಿಗೆ 1.5 ಲಕ್ಷ ರು. ಕೊಡುಗೆ

ಕುಮಟಾ: 1999 ರಲ್ಲಿ ರೋಟರಿ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟು, ಸಾವಿರಾರು ಜನರ ಪ್ರಾಣ ರಕ್ಷಣೆಗೆ  ನೆರವಾದ ಉತ್ತರ ಕನ್ನಡ  ಬ್ಲಡ್ ಬ್ಯಾಂಕ್‍ಗೆ ಅಗತ್ಯವಾಗಿ ಬೇಕಾಗಿದ್ದ ಬ್ಲಡ್ ಸ್ಟೋರೇಜ್ ರೆಫ್ರಿಜಿರೇಟರ್ ವಿತ್ ಟೆಂಪರೇಚರ್ ಗ್ರಾಫ್‍ನ್ನು    (ಉಷ್ಣಾಂಶ ಲೇಖಿ ರಕ್ತ ಸಂಗ್ರಾಹಕ ಶೈತ್ಯಕಾರಕ)ವನ್ನು ಖರೀದಿಸಿಲು ಸಹಾಯಕವಾಗುವಂತೆ  ರೋಟರಿ ವತಿಯಿಂದ ರೋಟೇರಿಯನ್‍ರು ಸಂಗ್ರಹಿಸಿದ 1.5 ಲಕ್ಷ ರು. ಚೆಕ್‍ನ್ನು ರೋಟರಿ ಜಿಲ್ಲಾ ಗವರ್ನರ್ ರೋ. ಸಂಗ್ರಾಮ ಪಾಟೀಲ್ ಅವರು ಬ್ಲಡ್ ಬ್ಯಾಂಕ್ ಆಡಳಿತಾಧಿಕಾರಿ ಡಾ. ಎಂ.ವಿ.ಮೂಡ್ಲಗಿರಿ ಅವರಿಗೆ ಹಸ್ತಾಂತರಿಸಿದರು. 

ಈ  ಸಂದರ್ಭದಲ್ಲಿ ರೋ.ಉತ್ಕರ್ಷಾ ಪಾಟೀಲ್, ಪಿಡಿಜಿ ರೋ. ರವಿಕಿರಣ ಕುಲಕರ್ಣಿ, ರೋ. ಜಯಶ್ರೀ ಕಾಮತ, ಕುಮಟಾ ರೋಟರಿ ಅಧ್ಯಕ್ಷ ರೋ. ಶಶಿಕಾಂತ ಕೊಲೇಕರ, ಕಾರ್ಯದರ್ಶಿ ಅತುಲ್ ಕಾಮತ, ಸದಸ್ಯರಾದ ಜೈವಿಠ್ಠಲ ಕುಬಾಲ, ವಿನಾಯಕ ಹೆಗಡೆ, ಎನ್.ಆರ್.ಗಜು, ಡಾ. ನಮೃತಾ ಶಾನಭಾಗ, ಶಿಲ್ಪಾ ಜಿನರಾಜ್,  ಮೊದಲಾದವರು ಉಪಸ್ಥಿತರಿದ್ದರು. 

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್ ಕುಮಟಾ

Back to top button