ರಾಜ್ಯಮಟ್ಟದ ಅಂತರ್ಜಾಲ ಭಾವಗೀತ ಸ್ಪರ್ಧೆ:ಪ್ರವೇಶ ಉಚಿತ

ಸಾಹಿತ್ಯ ಸಂಗೀತ ನಿರಂತರ ಚಟುವಟಿಕೆಗಳ ಮೂಲಕ ಗಮನಸೆಳೆಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ ನಿನಾದ ಸಾಹಿತ್ಯ ಸಂಗೀತ ಸಂಚಯ ಸಂಘಟನೆ ಪ್ರತಿಭಾನ್ವಿತ ಗಾಯಕರಿಗಾಗಿ ಭಾವಗೀತ ಗಾಯನ ಸ್ಪರ್ಧೆ ಮುಕ್ತವಾಗಿ ಎರ್ಪಡಿಸಿದೆ. ಸ್ವ ಪರಿಚಯ ಸ್ಪರ್ಧೆಯ ವಿವರ ಸೇರಿ 3 ನಿಮಿಷ ಮೀರದಂತೆ ವಿಡಿಯೋ ಇರಲಿ.ಭಾವಗೀತೆ ಹೊರತು ಪಡಿಸಿ ಬೇರೆ ಗೀತೆಗಳಿಗೆ ಅವಕಾಶವಿಲ್ಲ. ಹೆಸರು ನೊಂದಣಿಗೆ ಜೂನ್ 15 ಹಾಗೂ ವಿಡಿಯೋ ಕಳಿಸಲು ಕೊನೆಯ ದಿನಾಂಕ ಜೂನ್ 20. ವಿಜೇತರಿಗೆ ಅಂಚೆ ಮೂಲಕ ಬಹುಮಾನ ನೀಡಲಾಗುವುದು.
ಭಾವಗೀತೆ ಕಳಿಸುವ ಮೊಬೈಲ್ ಸಂಖ್ಯೆ. 9945840552
ಉಮೇಶ ಮುಂಡಳ್ಳಿ ಭಟ್ಕಳ
ಸಂಚಾಲಕರು ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ

[sliders_pack id=”1487″]
Exit mobile version