ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಪ್ರದೋಷ ಪರ್ವದ ದಿನದ ಪ್ರಯುಕ್ತ ಲೋಕಕಲ್ಯಾಣಕ್ಕಾಗಿ ಮತ್ತು ನಮ್ಮ ದೇಶದ ಸೈನಿಕರ ರಕ್ಷಣೆಗಾಗಿ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಜಗತ್ತಿನ ಏಕೈಕ ಆತ್ಮಲಿಂಗವಾದ ಶ್ರೀಮಹಾಬಲೇಶ್ವರ ದೇವರಲ್ಲಿ ವಿಶೇಷ ಪ್ರಾರ್ಥನೆ ಕೈಗೊಳ್ಳಲಾಯಿತು. ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಮತ್ತು ನಿವೃತ್ತರಾದವರಿಗೆ ಶ್ರೀಮಹಾಬಲೇಶ್ವರ ದೇವಾಲಯ ಗೋಕರ್ಣದಲ್ಲಿ ಶ್ರೀದೇವರ ದರ್ಶನಕ್ಕೆ ವಿಶೇಷ ಆದ್ಯತೆ ಇರುತ್ತದೆ ಎನ್ನುವುದನ್ನು ಈ ಸಂದರ್ಬದಲ್ಲಿ ನೆನಪಿಸಿಕೊಳ್ಳಬಹುದು.
Related Articles
ತಾಲೂಕಾ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕಾ ಕೇಂದ್ರ ನಿರ್ಮಿಸಿಕೊಟ್ಟ ಹೊನ್ನಾವರ ರೋಟರಿ ಕ್ಲಬ್
Tuesday, November 16, 2021, 11:34 AM
ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಆಸ್ಪತ್ರೆಯಲ್ಲಿ ದೇಣಿಗೆಯಾಗಿ ನೀಡಿದ ಕಂಪ್ಯೂಟರ್ ಉದ್ಘಾಟನೆ
Monday, November 15, 2021, 4:01 PM
ಪರವಾನಗಿ ಇಲ್ಲದೆ ಹೊರರಾಜ್ಯಕ್ಕೆ ಕಲ್ಲುಸಾಗಾಟ? ಅರಣ್ಯಾಧಿಕಾರಿಗಳಿಂದ ವಾಹನ ತಡೆದು ವಿಚಾರಣೆ
Sunday, November 14, 2021, 11:43 AM
Check Also
Close - ದಿವ್ಯಾಂಗ ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರ ವಾಹನ ವಿತರಣೆ ಮಾಡಿದ ಶಾಸಕಿ ರೂಪಾಲಿ ನಾಯ್ಕTuesday, November 9, 2021, 5:43 PM