Big News
Trending

96 ಮಂದಿ ಗುಣಮುಖರಾಗಿ ಇಂದು ಬಿಡುಗಡೆ

ಆತಂಕ ದೂರಮಾಡುತ್ತಿದೆ ಗುಣಮುಖರಾಗುತ್ತಿರುವವರ ಸಂಖ್ಯೆ

[sliders_pack id=”2570″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಸಂಖ್ಯೆ ಹೆಚ್ಚುತ್ತಿದೆ. ಬುಧವಾರ ಕೂಡಾ ಒಟ್ಟು 63 ಪ್ರಕರಣ ದೃಢಪಟ್ಟಿದೆ. ಕಾರವಾರದಲ್ಲಿ ಅತಿಹೆಚ್ಚು ಅಂದರೆ 21 ಪ್ರಕರಣ ಪತ್ತೆಯಾಗಿದೆ. ಹಳಿಯಾಳದಲ್ಲಿ 16,ಕುಮಟಾದಲ್ಲಿ 11, ಭಟ್ಕಳದಲ್ಲಿ 10, ಮುಂಡಗೋಡದಲ್ಲಿ 2, ಸಿದ್ದಾಪುರ 1, ಅಂಕೋಲಾದಲ್ಲಿ 2 ಪ್ರಕರಣಗಳು ದೃಢಪಟ್ಟಿವೆ. ಆದರೆ, ಆತಂಕದ ಮಧ್ಯೆಯೇ ಇಂದು ಒಂದೇ ದಿನ ಒಟ್ಟು 96 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಹೊನ್ನಾವರದಲ್ಲಿ 15, ಯಲ್ಲಾಪುರದಲ್ಲಿ 22, ಕಾರವಾರ 18, ಕುಮಟಾದಲ್ಲಿ 29, ಅಂಕೋಲಾದಲ್ಲಿ 2, ಭಟ್ಕಳದಲ್ಲಿ 5, ಹಳಿಯಾಳ 2, ಮುಂಡಗೋಡ ಒಬ್ಬ, ಶಿರಸಿಯಲ್ಲಿ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಗುಣಮುಖರಾಗಿ ಮನೆಗೆ ಮರಳುತ್ತಿರುವವರ ಸಂಖ್ಯೆ ಕೂಡಾ ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಕರೊನಾ ಆತಂಕವನ್ನು ಸ್ವಲ್ಪ ದೂರಮಾಡುತ್ತಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button