
ಶಿರಸಿ: ಈತನು ಕಳೆದ ನಾಲ್ಕು ವರ್ಷಗಳಿಂದ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದ.ಆದರೆ, ಹುಡುಗಿ ಸಿಗದ ಕಾರಣ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ.ಹೌದು, ಮದುವೆಯಾಗಲಿಲ್ಲ ಎಂಬುದನ್ನೇ ಮನಸ್ಸಿಗೆ ಹಚ್ಚಿಕೊಂಡ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಪಗಿಯಲ್ಲಿ ನಡೆದಿದೆ.
ಶಿರಸಿ ಸಹ್ಯಾದ್ರಿ ಕಾಲೋನಿಯ ಮಂಜುನಾಥ ಆಂಜನಪ್ಪ ಭೋವಿ ಮೃತಪಟ್ಟ ಯುವಕ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಯ ಲಿಂಕ್ ಗಳು ಇಲ್ಲಿದೆ, ಕ್ಲಿಕ್ ಮಾಡಿ ನೋಡಿ
- ಭಾರೀ ಮಳೆ ಮುನ್ಸೂಚನೆ: ನಾಳೆ ಶಾಲೆಗಳಿಗೆ ರಜೆ ಘೋಷಣೆ
- ಜಿ.ಎಲ್.ಹೆಗಡೆಯವರಿಗೆ ಕಲಾರಂಗ ಪ್ರಶಸ್ತಿ : ಯಕ್ಷಮುಖಿಯಿಂದ ಸಂತಸ
- ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ
- ಜೂನ್ 14 ವಿಶ್ವ ರಕ್ತದಾನಿಗಳ ದಿನ
- ಬೆಳ್ಳಂಬೆಳಿಗ್ಗೆ ಯುವಕನ ಮೇಲೆ ಚಿರತೆ ದಾಳಿ: ಮನೆಯಲ್ಲಿಯೇ ಅವಿತಿತ್ತು ಪ್ಯಾಂಥರ್
ವಿಸ್ಮಯ ನ್ಯೂಸ್ ಶಿರಸಿ
ಆತ್ಮೀಯ ವಿಸ್ಮಯ ಟಿ.ವಿ ವೀಕ್ಷಕರೆ, ಓದುಗರೆ, ನೀವೂ ಕೂಡಾ ವಿಸ್ಮಯ ಟಿ.ವಿಗೆ ಮತ್ತು ವೆಬ್ ಗೆ ಉತ್ತರಕನ್ನಡ ಜಿಲ್ಲೆಗೆ ಸಂಬಂಧಪಟ್ಟ ಫೋಟೋ ಮತ್ತು ವಿಡಿಯೋ ಸುದ್ದಿಯನ್ನು ವಾಟ್ಸಪ್ ಮೂಲಕ ಕಳುಹಿಸಬಹುದು. ಫೋಟೋ ಮತ್ತು ವಿಡಿಯೋ ಜೊತೆ ಅದಕ್ಕೆ ಸಂಬಂಧಪಟ್ಟ ವಿಷಯವನ್ನು ಬರೆದು ನಮಗೆ ಕಳುಹಿಸಿದರೆ ಪ್ರಕಟಿಸಲಾಗುವುದು. ನೀವು ಕಳುಹಿಸಿದ ಸುದ್ದಿ ಗುಣಮಟ್ಟದಿಂದ ಕೂಡಿರಬೇಕು. ಸ್ಪಷ್ಟವಾಗಿ ಓದುವಂತಿರಬೇಕು. ಆಯ್ಕೆಯ ಮಾನದಂಡಗಳನ್ನು ಒಳಗಂಡ ಸುದ್ದಿಯನ್ನು ಪ್ರಕಟಿಸುವ ಅಂತಿಮ ನಿರ್ಧಾರ ಸಂಪಾದಕರದ್ದೆ ಆಗಿರುತ್ತದೆ. ಸುದ್ದಿಯನ್ನು ಕಳಹಿಸಬೇಕಾದ ವಾಟ್ಸಪ್ ಸಂಖ್ಯೆ: 9591537698.