
ಶಿರಸಿ: ರಸ್ತೆ ನಿಯಮ ಪಾಲಿಸದ ಸವಾರರಿಗೆ ಇಂದು ಯಮಪಾಶ ಬಂದು ಅಪ್ಪಳಿಸಿತ್ತು. ಅರೇ ಇದೇನಿದು ಅಂತ ಗಾಬರಿಯಾಗಬೇಡಿ.! ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಸ್ತೆ ನಿಯಮ ಪಾಲಿಸದೇ ಹೆಲ್ಮೆಟ್ ಧರಿಸದ ಸವಾರರಿಗೆ ಯಮನೇ ಕುದ್ದು ಬಂದು ಯಮಪಾಶವನ್ನ ಹಾಕಿ ಎಳೆದೊಯ್ಯಲು ಸಿದ್ದತೆ ನಡೆಸಿದ್ದ.!
ಈ ವೇಳೆ ಪೊಲೀಸರು ಸವಾರನಿಗೆ ಹೆಲ್ಮೆಟ್ ತಂದು ನೀಡಿದಾಗ ಯಮ ಆತನನ್ನು ಬಿಟ್ಟು ಹೋಗುತ್ತಾನೆ. ಜನರಲ್ಲಿ ಸಂಚಾರ ಸುರಕ್ಷತೆ ಜಾಗೃತಿಗಾಗಿ ಶಿರಸಿ ನಗರ ಪೊಲೀಸರು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದರು.
ಹೆಲ್ಮೆಟ್ ರಹಿತ ಬೈಕ್ ಸವಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿರಸಿ ಪೋಲಿಸರು ಇಂದು ವಿನೂತನ ರೀತಿಯಲ್ಲಿ ಅಭಿಯಾನ ನಡೆಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ವಿಸ್ಮಯ ನ್ಯೂಸ್ ,ಶಿರಸಿ
- ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿ ಸುಸಜ್ಜಿತ 2 ಮಳಿಗೆಗಳು ಬಾಡಿಗೆಗೆ ಇದೆ
- ಗಮನಸೆಳೆಯುತ್ತಿದೆ ಅಂಕೋಲಾದ ಶ್ರೀ ಸಿಗಂಧೂರೇಶ್ವರಿ ಟೆಕ್ಸ್ ಟೈಲ್ : 200 ರಿಂದ ಹಿಡಿದು 8 ಸಾವಿರ ಮೌಲ್ಯದ ವಿವಿಧ ಬಗೆ ಬಗೆಯ ಸೀರೆಗಳು
- ಕರಾವಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾವು
- SSLC ಯಲ್ಲಿ ಸಾಧನೆ ಮಾಡಿದ ರೈತ ಕುಟುಂಬದ ಕನ್ನಡದ ಕುವರಿಗೆ ಇಂಜಿನೀಯರ್ ಆಗೋ ಕನಸು: ಹೆಸರಿಗೆ ತಕ್ಕಂತೆ ಇದೆ ಗ್ರಾಮೀಣ ಭಾಗದ ಆದರ್ಶ ಪ್ರೌಢಶಾಲೆ
- ಯುದ್ಧ ಸಿದ್ಧತೆ ಹಿನ್ನಲೆ: ಉಪವಾಸ ಸತ್ಯಾಗ್ರಹ ಮುಂದಕ್ಕೆ