Follow Us On

WhatsApp Group
ಮಾಹಿತಿ
Trending

ಕಾರವಾರದ ಜನಸ್ನೇಹಿ ಸಿಪಿಐ ಸಂತೋಷ ಶೆಟ್ಟಿ ಅಂಕೋಲಾಕ್ಕೆ: ಅಂಕೋಲಾದ ಕೃಷ್ಣಾನಂದ ನಾಯಕ ಕರಾವಳಿ ಕಾವಲು ಪಡೆಗೆ

ಅಂಕೋಲಾ: ರಾಜ್ಯದ ವಿವಿಧ ಠಾಣೆಗಳ ಒಟ್ಟೂ 65 ಮೋಲೀಸ್ ಇನ್ಸಪೆಕ್ಟರಗಳ (ಸಿವಿಲ್) ವರ್ಗಾವಣೆ ಮಾಡಿ ಇಲಾಖೆ ಆದೇಶ ಹೊರಡಿಸಿದೆ. ವರ್ಗಾವಣೆ ಪಟ್ಟಿಯಲ್ಲಿ 58 ನೇ ಕ್ರಮಾಂಕದಲ್ಲಿರುವ ಹಾಲಿ ಅಂಕೋಲಾ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಾನಂದ ಜಿ ನಾಯಕ ಅವರನ್ನು ಕರಾವಳಿ ಕಾವಲು ಪಡೆಗೆ ನಿಯೋಜಿಸಲಾಗಿದೆ.

ಇದೇ ವಗಾ೯ವಣೆ ಪಟ್ಟಿಯ 44ನೇ ಕ್ರಮಾಂಕದಲ್ಲಿರುವ ಕಾರವಾರ (ವೃತ್ತ) ಕರ್ತವ್ಯ ನಿರ್ವಹಿಸುತ್ತಿದ್ದ ಜನಸ್ನೇಹಿ ಸಿಪಿಐ ಎಂದೇ ಗುರುತಿಸಿಕೊಂಡ ಸಂತೋಷ ಶೆಟ್ಟಿಯವರನ್ನು ಅಂಕೋಲಾ ಠಾಣೆಗೆ ವರ್ಗಾಯಿಸಿ ಆದೇಶ ಮಾಡಲಾಗಿದೆ.

ಇದೇ ವೇಳೆ ಡಿಎಸ್ ಬಿ ಯ ಇನ್ಸಪೆಕ್ಟರ್ ಶರಣಗೌಡ ವಿ ಹಿರೇಕೆಂಚನ್ ಗೌಡರನ್ನು ಉಡುಪಿ ಜಿಲ್ಲೆಯ ಮಲ್ಪೆ (ವೃತ್ತ) ಠಾಣೆಗೆ ವರ್ಗಾಯಿಸಿ ಬೆಂಗಳೂರು ಪೊಲೀಸ್ ಮಹಾನಿರ್ದೇಶಕರ ಕಛೇರಿಯಿಂದ ಡಾII ಎಂ.ಎ ಸಲೀಂ ( ಐ ಪಿ ಎಸ್) ಆದೇಶ ಮಾಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button