Follow Us On

WhatsApp Group
Uttara Kannada
Trending

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ದಿವಗಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಕುಮಟಾ: ನಮ್ಮನ್ನೆಲ್ಲ ಅಗಲಿದ ಕನ್ನಡದ ಮೇರು ನಟರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ದಿವಗಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶೀಕ್ಷಕರಾದ ಶ್ರೀ ಸುಭಾಸ ಅಂಬಿಗ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಶಿವಾನಂದ ಅಂಬಿಗ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಪ್ರವೀಣ್ ಅಂಬಿಗ, ಹಿರಿಯರಾದ ಶ್ರೀ ಲಕ್ಷ್ಮಣ ಅಂಬಿಗ, ಗಂಗಾಮಾತಾ ದೇವಸ್ಥಾನದ ಉಪಾಧ್ಯಕ್ಷರಾದ ಶ್ರೀ ಮಹಾಬಲೇಶ್ವರ ಅಂಬಿಗ, ಶ್ರೀ ಆರ್. ಕೆ. ಅಂಬಿಗ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮೇಲ್ವಿಚಾರಕರಾದ ಶ್ರೀ ರಾಘವೇಂದ್ರ ದೇಶಭಂಡಾರಿ, ಶ್ರೀ ಸತೀಶ ರಾಮ ಅಂಬಿಗ, ಶ್ರೀ ಗಂಗಾಧರ ಅಂಬಿಗ, ಶ್ರೀ ಗಣೇಶ ಅಂಬಿಗ, ಶ್ರೀ ಕಿಶೋರ್ ಅಂಬಿಗ, ಶ್ರೀ ಸತೀಶ ನಾಗಪ್ಪ ಅಂಬಿಗ, ಶ್ರೀ ಯೋಗೇಶ ಅಂಬಿಗ, ಮಹೇಶ ಅಂಬಿಗ, ಶ್ರೀ ವಿನಾಯಕ ಹರಿಶ್ಚಂದ್ರ ದೇಶಭಂಡಾರಿ, ಜಟ್ಟಿ ಮುಕ್ರಿ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ‌ ನ್ಯೂಸ್ ಕುಮಟಾ

Back to top button