Uttara Kannada
Trending

ಜಿಲ್ಲೆಯಲ್ಲಿಂದು 60ಕ್ಕೂ ಹೆಚ್ಚು ಪಾಸಿಟಿವ್

ಕುಮಟಾದಲ್ಲಿ 20ಕ್ಕೂ ಅಧಿಕ ಕೇಸ್
ಭಟ್ಕಳದಲ್ಲಿ 25ಕ್ಕಿಂತ ಹೆಚ್ಚಿದೆ ಕರೊನಾ ಸಂಖ್ಯೆ
ಹೊನ್ನಾವರದಲ್ಲೂ ಆರು ಪ್ರಕರಣ

[sliders_pack id=”1487″]

ಕಾರವಾರ: ಜಿಲ್ಲೆಯಲ್ಲಿಂದು 60ಕ್ಕೂ ಹೆಚ್ಚು ಕರೊನಾ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅದರಲ್ಲಿ 20ಕ್ಕೂ ಹೆಚ್ಚು ಸೋಂಕಿತರು ಕುಮಟಾ ತಾಲೂಕಿನಲ್ಲೇ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಪಟ್ಟಣ ವ್ಯಾಪ್ತಿಯ ಗುಂದ, ವಿವೇಕನಗರದಲ್ಲಿ ಹಲವು ಪ್ರಕರಣ ಕಂಡುಬಂದಿದೆ. ಕಾಗಲ್, ಸೇರಿದಂತೆ ಗ್ರಾಮೀಣ ಪ್ರದೇಶಕ್ಕೂ ಸೋಂಕು ನಿಧಾನವಾಗಿ ವ್ಯಾಪಿಸುತ್ತಿದೆ. ಬೆಂಗಳೂರಿನಿಂದ ಬಂದ ಹಲವರಲ್ಲಿ ಸೋಂಕು ಕಂಡುಬಂದಿದೆ ಎನ್ನಲಾಗಿದೆ.
ಉಳದಿಂತೆ ಭಟ್ಕಳದಲ್ಲೂ 25ಕ್ಕಿಂತ ಹೆಚ್ಚು, ಹೊನ್ನಾವರದಲ್ಲಿ ಆರು ಪ್ರಕರಣ, ಹಳಿಯಾಳದಲ್ಲಿ ಐದು ಪ್ರಕರಣ ಪತ್ತೆಯಾಗಿದೆ ಎನ್ನಲಾಗಿದೆ. ಅಂಕೋಲಾ, ಕಾರವಾರ, ಮುಂಡಗೋಡಿನಲ್ಲೂ ಇಂದು ಕೆಲ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತ ನಿಖರ ಮಾಹಿತಿ, ಅಂಕಿ-ಸಂಖ್ಯೆ ಇಂದಿನ ಹೆಲ್ತ್ ಬುಲೆಟಿನ್‍ನಲ್ಲಿ ಪ್ರಕಟವಾಗಲಿದೆ.


ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‍ನಲ್ಲಿ ವೀಕ್ಷಿಸಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button