Uttara Kannada
Trending

ಕುಮಟಾದಲ್ಲಿಂದು 12 ಕರೊನಾ ಕೇಸ್ ದಾಖಲು

ಅಳ್ವೆಕೋಡಿಯಲ್ಲಿ 5 ಕೇಸ್?
ಕೊಡ್ಕಣಿ, ಕತಗಾಲ್,ಹಿರೇಗುತ್ತಿ, ಹೊಳೆಗದ್ದೆಯಲ್ಲಿ ಕಾಣಿಸಿಕೊಂಡ ಸೋಂಕು

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಕರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಕಂಡಿತ್ತು. ಆದರೆ, ಇಂದು 12 ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ©Copyright reserved by Vismaya tv ಕೊಡ್ಕಣಿಯ 64 ವರ್ಷದ ಮಹಿಳೆ, ಅಳ್ವೇಕೊಡಿಯ 55 ವರ್ಷದ ಪುರುಷ, ಅಳ್ವೇಕೊಡಿಯ 70 ವರ್ಷದ ವೃದ್ಧೆ, ಅಳ್ವೇಕೊಡಿಯ 20 ವರ್ಷದ ಯುವಕ, ಅಳ್ವೇಕೊಡಿಯ 40 ವರ್ಷದ ಮಹಿಳೆ, ಅಳ್ವೇಕೊಡಿಯ 80 ವರ್ಷದ ವೃದ್ದ, ಹೊಳೆಗದ್ದೆಯ 20 ವರ್ಷದ ಯುವಕ, ಬೆಟಗೇರಿಯ 20 ವರ್ಷದ ಯುವತಿ, ಕತಗಾಲ್‍ನ 53 ವರ್ಷದ ಪುರುಷ, ಬೆಂಗಳೂರಿನಿಂದ ವಾಪಾಸಾಗಿದ್ದ ಕುಮಟಾ ಮೂಲದ 54 ವರ್ಷದ ಪುರುಷ, ಹೆರವಟ್ಟಾದ 48 ವರ್ಷದ ಮಹಿಳೆ, ಹಿರೇಗುತ್ತಿಯ 44 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಈ ಕುರಿತ ನಿಖರ ಅಂಕಿ ಸಂಖ್ಯೆ ಹೆಲ್ತ್ ಬುಲೆಟಿನ್‍ನಲ್ಲಿ ಅಧಿಕೃಗೊಳ್ಳಲಿದೆ. ಅಲ್ಲದೆ, ಈ ಕುರಿತ ಹೆಚ್ಚಿನ ಮಾಹಿತಿ ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ ಕುಮಟಾ

[sliders_pack id=”2570″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button