Focus News
Trending

ಕೋವಿಡ್‌ನಿಂದಾಗಿ 14 ಮಂದಿ ಸಾವು; ಉತ್ತರಕನ್ನಡದಲ್ಲಿ 961 ಕೇಸ್ ದಾಖಲು

ಕಾರವಾರ: ಉತ್ತರಕನ್ನಡ‌ ಜಿಲ್ಲೆಯಲ್ಲಿ ಸೋಮವಾರ 961 ಕೋವಿಡ್ ಕೇಸ್‌‌ ದಾಖಲಾಗಿದೆ. ಅತಿಹೆಚ್ಚು ಅಂದರೆ ಹಳಿಯಾಳದಲ್ಲಿ 151 ಪ್ರಕರಣ‌ ದೃಢಪಟ್ಟಿದೆ. ಕಾರವಾರ 37, ಅಂಕೋಲಾ‌ 76, ಕುಮಟಾ‌ 96, ಹೊನ್ನಾವರ 132, ಭಟ್ಕಳ ,80, ಶಿರಸಿ 87, ಸಿದ್ದಾಪುರ 109, ಯಲ್ಲಾಪುರ 95, ಮುಂಡಗೋಡ 80, ಮತ್ತು ಜೋಯ್ಡಾದಲ್ಲಿ 16 ಕೇಸ್‌ ದೃಢಪಟ್ಟಿದೆ.

ಇದೇ ವೇಳೆ, ಸೋಮವಾರ ಜಿಲ್ಲೆಯಲ್ಲಿ‌ 14 ಮಂದಿ ಸಾವನ್ನಪ್ಪಿದ್ದಾರೆ. ಕಾರವಾರ 5, ಅಂಕೋಲಾ 1, ಕುಮಟಾ‌ 2, ಶಿರಸಿ 3, ಸಿದ್ದಾಪುರ 1, ಮತ್ತು ಯಲ್ಲಾಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್ ಕಾರವಾರ

Back to top button