ಗೋಕರ್ಣ: ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು ವಸಂತ ಮಾಸದ ಕೊನೆಯ ಅಮಾವಾಸ್ಯೆ ಪರ್ವದಿನದ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅನುಗ್ರಹ ಪಡೆದು ಗೋಕರ್ಣ ಉಪಾಧಿವಂತ ಮಂಡಲದ ಸಂಯೋಜನೆಯಲ್ಲಿ ಏಕಾದಶ ರುದ್ರ ನೆರವೇರಿಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.
Read Next
March 6, 2021
ಪಾಠ ಹೇಳಿಕೊಟ್ಟಿದ್ದ ಶಿಕ್ಷಕಿ ಭಿಕ್ಷೆ ಬೇಡುತ್ತಿರುವುದನ್ನು ಕಂಡ ವಿದ್ಯಾರ್ಥಿನಿ ಮಾಡಿದ್ದೇನು? ಹೆತ್ತಮಕ್ಕಳೇ ಕೈಬಿಟ್ಟಿರುವಾಗ ಈಕೆ ಮಾಡಿದ ಕೆಲಸಕ್ಕೊಂದು ಸಲಾಂ
March 3, 2021
ವಿಸ್ಮಯ ಜಗತ್ತು: ಮೀನಿನ ವಾಂತಿಯ ಉಂಡೆಯಿಂದ ಕೋಟ್ಯಾಧಿಶೆಯಾದಳು : ಮಹಿಳೆಯ ಅದೃಷ್ಟವೇ ಬದಲಾಯ್ತು!
February 14, 2021
ದೇವರಿಗೇ ಪತ್ರ ಬರೆದ ಮಹಿಳೆಯರು: ಗಂಡನಿಗೆ ಬುದ್ಧಿ ಕೊಟ್ಟು ನನ್ನ ಜತೆ ಸಂಸಾರ ಮಾಡಲು ಕಳುಹಿಸು: ಇಲ್ಲದಿದ್ದರೆ ನೀನೇ ಹೊಣೆ !
February 13, 2021
ನಾಯಿ ಹೆಸರಿಗೆ 36 ಕೋಟಿ ಆಸ್ತಿ ಬರೆದು ಸಾವನ್ನಪ್ಪಿದ! ಈ ಶ್ವಾನವನ್ನು ಸಾಕುವವರಿಗೂ ಕೈತುಂಬ ಸಂಬಳ
Related Articles
Check Also
Close - ಇಂದು ಆಗಸದಲ್ಲಿ ವಿಸ್ಮಯಕಾರಿ ವಿದ್ಯಮಾನ: ನೀವೂ ನೋಡಬಹುದುDecember 13, 2020