ಗೋಕರ್ಣ: ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು ವಸಂತ ಮಾಸದ ಕೊನೆಯ ಅಮಾವಾಸ್ಯೆ ಪರ್ವದಿನದ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅನುಗ್ರಹ ಪಡೆದು ಗೋಕರ್ಣ ಉಪಾಧಿವಂತ ಮಂಡಲದ ಸಂಯೋಜನೆಯಲ್ಲಿ ಏಕಾದಶ ರುದ್ರ ನೆರವೇರಿಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.
Read Next
vismaya jagattu
August 26, 2023
Gandhi Jayanti Speech in Kannada: ಗಾಂಧಿಜಯಂತಿ ಭಾಷಣ
August 26, 2023
Gandhi Jayanti Speech in Kannada: ಗಾಂಧಿಜಯಂತಿ ಭಾಷಣ
August 20, 2023
Tirupati Darshan: ಬರಿಗಾಲಿನಲ್ಲಿ ತಿರುಪತಿಗೆ ಪಾದಯಾತ್ರೆ
August 20, 2023
Vishnu Theertha Kumta: ವಿಷ್ಣುತೀರ್ಥ: ಸಹಜಸೌಂದರ್ಯದ ಸುಂದರ ಈಜುಕೊಳ
September 30, 2022
ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕಿದ್ದಾಳೆ ಈ ಮಹಿಳೆ: ವೈದ್ಯಲೋಕದ ಅಚ್ಚರಿ ಈಕೆ
Check Also
Close - 31 ಬಾರಿ ಕರೊನಾ ಪಾಸಿಟಿವ್: ವೈದ್ಯಲೋಕಕ್ಕೆ ಸವಾಲು ಈ ಮಹಿಳೆJanuary 23, 2021