ಜೊಯಿಡಾ: ಬಾರಿ ಮಳೆಯ ಕಾರಣ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ರಾಮಪಾಲ ಹೋಗುವ ರಸ್ತೆ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿ ಮಳೆಯ ಕಾರಣ ಹಳ್ಳದ ನೀರು ಬಾರಿ ಪ್ರಮಾಣದಲ್ಲಿ ಹರಿದು ಇರುವ ಕಚ್ಚಾ ರಸ್ತೆಯ ಒಂದು ಬದಿ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿದೆ. ಸಂಚಾರಕ್ಕೆ ತೊಂದರೆಯಾದ ಕಾರಣ ಕೂಡಲೆ ಸರಿ ಪಡಿಸುವ ಕ್ರಮ ಆಗಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ವಿಸ್ಮಯ ನ್ಯೂಸ್, ಜೋಯ್ಡಾ
- ವಿದ್ಯುತ್ ತಂತಿ ತಗುಲಿ ವಾಹನ ಸಂಪೂರ್ಣ ಭಸ್ಮ: ತಪ್ಪಿದ ಜೀವಹಾನಿ
- ಸೇತುವೆ ಕುಸಿಯಲು ನಿಜವಾದ ಕಾರಣ ಏನು? ಅಧಿಕಾರಿಗಳು ಹೇಳೋದು ಏನು?
- ಹೆಚ್ಚುತ್ತಲೇ ಇದೆ ಮಂಗನಕಾಯಿಲೆ: ಸಿದ್ದಾಪುರದಲ್ಲಿ ಮತ್ತೊಂದು ಸಾವು: ಮತ್ತಷ್ಟು ಆತಂಕ
- ಮಾರ್ಚ 30 ರ ಶನಿವಾರ ಹಾರವಾಡದಲ್ಲಿ ಶ್ರೀ ದುರ್ಗಾದೇವಿ ದೇವರ ವಾರ್ಷಿಕ ಪಲ್ಲಕ್ಕಿ ಉತ್ಸವ , ರಂಗ ಪಂಚಮಿ
- ಗಿರ್ ಹಸುವಿನ ಸಗಣಿಯಿಂದ ಮಾಡಿದ & ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಪರಿಸರ ಸ್ನೇಹಿ ಪೇಂಟ್: ಬೆರಗುಗೊಳಿಸುವ ಇದರ ವಿಶೇಷತೆ ನೋಡಿ?