Follow Us On

WhatsApp Group
Uttara Kannada
Trending

ಗಣೇಶ ಚತುರ್ಥಿಯಂದು ಇಡಗುಂಜಿ ವಿನಾಯಕನ ದರ್ಶನ ಮಾಡಿ

ಮಹಾಮಂಗಳಾರತಿ ಕಣ್ತುಂಬಿಕೊಳ್ಳಿ
ಪ್ರಸಿದ್ಧ ಶಕ್ತಿಕ್ಷೇತ್ರ ಇಡಗುಂಜಿ

ವಿನಾಯಕನೆಂದರೆ ವಿಶ್ವದೊಡೆಯ.. ವಿಶ್ವವಂದ್ಯ… ಎಲ್ಲಾ ಕಾರ್ಯದಲ್ಲೂ ಪ್ರಥಮ ಪೂಜಿತ.. ಗಣಪನಿಲ್ಲದ ಗುಡಿಗೋಪುರಗಳಿಲ್ಲ ಎನ್ನುವಷ್ಟರಮಟ್ಟಿಗೆ ವಿಘ್ನ ನಿವಾರಕ ಸುಮುಖನ ಖ್ಯಾತಿ ನಾಡು-ಬಿಡಿನೆಲ್ಲೆಡೆ ಹರಡಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಪ್ರಸಿದ್ಧ ಗಣಪತಿ ಶಕ್ತಿ ಸ್ಥಳಗಳಲ್ಲಿ ಶ್ರೀಕ್ಷೇತ್ರ ಇಡಗುಂಜಿಯೂ ಒಂದು.

ಎಲ್ಲರಿಗೂ ಇಡಗುಂಜಿ ಕ್ಷೇತ್ರವು ಪ್ರಮುಖ ಯಾತ್ರಾಸ್ಥಳವಾಗಿದ್ದು , ನಂಬಿ ಬಂದ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಲು ಗಣೇಶ ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಇಡಗುಂಜಿ ಮಹಾಗಣಪತಿ ಮಂಗಳಾರತಿಯ ವಿಡಿಯೋ ನೋಡಿ

Back to top button