Uttara Kannada
Trending

ಕುಮಟಾದಲ್ಲಿಂದು 12 ಕರೊನಾ ಕೇಸ್ ದೃಢ

ಗುಡೆಅಂಗಡಿ, ಹೆಗಡೆ, ಅಳ್ವೆಕೋಡಿ, ಕಡ್ಲೆ, ಹಳಕಾರ, ಬಗ್ಗೋಣ, ಗೋಕರ್ಣದ ತೊರ್ಕೆಯಲ್ಲಿ ಸೋಂಕು ಪತ್ತೆ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 12 ಕರೊನಾ ಕೇಸ್ ದಾಖಲಾಗಿದೆ. ಗುಡೆಅಂಗಡಿ, ಹೆಗಡೆ, ಅಳ್ವೆಕೋಡಿ, ಕಡ್ಲೆ, ಹಳಕಾರ, ಬಗ್ಗೋಣ, ಗೋಕರ್ಣದ ತೊರ್ಕೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಗಡೆಯಲ್ಲಿ ಇಂದು ಮೂರು ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.

ಗುಡೆಅಂಗಡಿಯ 31 ವರ್ಷದ ಮಹಿಳೆ, ಹೆಗಡೆಯ 59 ವರ್ಷದ ಪುರುಷ, ಅಳ್ವೆಕೋಡಿಯ 76 ವರ್ಷದ ಪುರುಷ, ಕಡ್ಲೆಯ 31 ವರ್ಷದ ಪುರುಷ, ಹಳಕಾರಿನ 22 ವರ್ಷದ ಮಹಿಳೆ, ಗೋಕರ್ಣದ 67 ವರ್ಷದ ಪುರುಷ, ಗೋಕರ್ಣ ತೊರ್ಕೆಯ 16 ವರ್ಷದ ಯುವತಿ, ಬಗ್ಗೋಣಿನ 56 ವರ್ಷದ ಪುರುಷ, ಹೆಗಡೆಯ 29 ವರ್ಷದ ಪುರುಷ, ಹೆಗಡೆಯ 59 ವರ್ಷದ ಪುರುಷ ಹಾಗು ಕುಮಟಾ ಪಟ್ಟಣದ 23 ವರ್ಷದ ಯುವತಿ ಮತ್ತು 22 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ

ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762
( ಜಾಹೀರಾತು )

Back to top button