ಭಟ್ಕಳ: ನಾಳೆ ದಿನಾಂಕ 16.09.2020ರಂದು ಬುಧವಾರ ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಕಾಮಗಾರಿಯ ಸಲುವಾಗಿ ವಿದ್ಯುತ್ ಕಂಬಗಳ ಸ್ಥಳಾಂತರ ಕೆಲಸ ಇರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜಾಗ್ಟೆಬ್ಯೆಲ್, ಕಾರಗದ್ದೆ, ಹಿಂದುಕಾಲೋನಿ, ಸಾಗರ ರಸ್ತೆ, ಮಣ್ಕುಳಿ, ಮುಟ್ಟಳ್ಳಿ, ಫುರವರ್ಗ ಮತ್ತು ಸರ್ಪನಕಟ್ಟ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಭಟ್ಕಳ ಹೆಸ್ಕಾಂ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಉದಯ್ ಎಸ್ ನಾಯ್ಕ ವಿಸ್ಮಯ ನ್ಯೂಸ್ ಭಟ್ಕಳ
ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು
- ಅಳಿಯನನ್ನೇ ಕೊಲೆ ಮಾಡಿದ ಮಾವ: ಕಾರಣ ಏನು ಗೊತ್ತಾ?
- ನೀರಿನಲ್ಲಿ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಿದ ಸಾಹಸಿ ಯುವಕ
- ಕಲಗ ತೆಗೆಯಲು ಹೋಗಿದ್ದ ವೇಳೆ ತಾಯಿ, ಮಗಳ ದುರ್ಮರಣ: ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ ನೀರುಪಾಲು
- ಪದ್ಮಶ್ರೀ ತುಳಸಿ ಗೌಡ ಆರೋಗ್ಯದಲ್ಲಿ ತಕ್ಕ ಮಟ್ಟಿಗೆ ಚೇತರಿಕೆ : ಆಸ್ಪತ್ರೆಯಿಂದ ಬಿಡುಗಡೆ: ಮನೆಗೆ ಮರಳಿದ ಹೊನ್ನಳ್ಳಿಯ ವೃಕ್ಷ ಮಾತೆ
- ಶೆಟರ್ ಮುರಿದು ಕಳ್ಳತನ: 14 ಲಕ್ಷ ಮೌಲ್ಯದ ಚಿನ್ನ, 11 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಲೂಟಿ