ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ “ಶ್ರಾವಣ ಮಾಸದ ವಿಶೇಷ ಪೂಜೆಯನ್ನು ಪರಮಪೂಜ್ಯ ಜಗದ್ಗುರು ಶಂಕರಾಚರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಾರ್ಗದರ್ಶನದಂತೆ ಈ ದಿನ ಬೆಳಿಗ್ಗೆ ಪ್ರಾರಂಭಗೊಂಡಿತು. ಲೋಕಕಲ್ಯಾಣಕ್ಕಾಗಿ ಸಂಕಲ್ಪದಿಂದ ಈ ಪೂಜೆಯನ್ನು ಯಾವಾಗಲೂ ಕೂಡ ನೆರವೇರಿಸಿಕೊಂಡು ಬರುವಂತದ್ದು ಒಂದು ಸಂಪ್ರದಾಯ. ಈ ಕರೋನ ಅವಧಿಯಲ್ಲೂ ಕೂಡ ಈ ಪೂಜೆಯನ್ನು ಅಚ್ಚುಕಟ್ಟಾಗಿ ಪ್ರಾರಂಭಿಸಲಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
Read Next
vismaya jagattu
August 26, 2023
Gandhi Jayanti Speech in Kannada: ಗಾಂಧಿಜಯಂತಿ ಭಾಷಣ
August 26, 2023
Gandhi Jayanti Speech in Kannada: ಗಾಂಧಿಜಯಂತಿ ಭಾಷಣ
August 20, 2023
Tirupati Darshan: ಬರಿಗಾಲಿನಲ್ಲಿ ತಿರುಪತಿಗೆ ಪಾದಯಾತ್ರೆ
August 20, 2023
Vishnu Theertha Kumta: ವಿಷ್ಣುತೀರ್ಥ: ಸಹಜಸೌಂದರ್ಯದ ಸುಂದರ ಈಜುಕೊಳ
September 30, 2022
ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕಿದ್ದಾಳೆ ಈ ಮಹಿಳೆ: ವೈದ್ಯಲೋಕದ ಅಚ್ಚರಿ ಈಕೆ
Check Also
Close - 31 ಬಾರಿ ಕರೊನಾ ಪಾಸಿಟಿವ್: ವೈದ್ಯಲೋಕಕ್ಕೆ ಸವಾಲು ಈ ಮಹಿಳೆJanuary 23, 2021