ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಎಲ್ಲಾ ಬೇಕಾದ ತಯಾರಿಗಳನ್ನು ಮಾಡಿಕೊಂಡು ದರ್ಶನಕ್ಕೆ ಅವಕಾಶವನ್ನು ಕೇವಲ ನಂದಿ ಮಂಟಪದವರೆಗೆ ಮಾಡಲಾಗಿದೆ. ಈ ಸವಲತ್ತು ಇನ್ನು 15 ದಿನಗಳವರೆಗೆ ಊರಿನವರಿಗೆ ಮಾತ್ರ ಇಂದು ಬೆಳಿಗ್ಗೆ ಊರಿನವರು ಸಾಲುಸಾಲಾಗಿ ಬಂದು ದರ್ಶನವನ್ನು ಮಾಡಿ ಹೋಗುತ್ತಿದ್ದಾರೆ. ಪ್ರವೇಶವಾಗುವ ಬಾಗಿಲಿನಲ್ಲಿ “Infrared Thermometer” ಸಾಧನದ ಮುಖಾಂತರ ಭಕ್ತಾದಿಗಳ ದೇಹದ ಉಷ್ಣತೆಯನ್ನು ಪರೀಕ್ಷೆ ಮಾಡಿ ಕೈಗೆ “ಸನಿಟೈಜರ” ಹಾಕಿ ಒಳಗೆ ಬಿಡಲಾಗುವುದು. ಕರ್ನಾಟಕ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿಯಾದ ಶ್ರೀ ಕೆ. ಪಿ. ಮೋಹನ್ ರಾಜ ಅವರು ದೇವಸ್ಥಾನದ ದರ್ಶನದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಮತ್ತು 15 ದಿನಗಳ ಕಾಲ ಊರಿನವರಿಗೆ ಮಾತ್ರ ಬಿಡುತ್ತಿರುವ ಕ್ರಮಗಳನ್ನು ಪ್ರಶಂಸಿಸಿದರು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಟ್ಟುನಿಟ್ಟಾಗಿ ವ್ಯವಸ್ಥೆ ರೂಪಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಆಡಳಿತಾಧಿಕಾರಿಯಾದ ಶ್ರೀ ಜಿ ಕೆ ಹೆಗಡೆ, ತಹಸಿಲ್ಧಾರ ಮೇಘರಾಜ ನಾಯ್ಕ ಮತ್ತು ಅವರ ಸಿಬ್ಬಂದಿ ವರ್ಗ, ಪೊಲೀಸ್ ಸಿಬ್ಬಂದಿ ಹಾಜರಿದ್ದರು.
Read Next
vismaya jagattu
Saturday, August 26, 2023, 9:52 AM
Gandhi Jayanti Speech in Kannada: ಗಾಂಧಿಜಯಂತಿ ಭಾಷಣ
vismaya jagattu
Sunday, August 20, 2023, 12:41 PM
Tirupati Darshan: ಬರಿಗಾಲಿನಲ್ಲಿ ತಿರುಪತಿಗೆ ಪಾದಯಾತ್ರೆ
vismaya jagattu
Sunday, August 20, 2023, 10:31 AM
Vishnu Theertha Kumta: ವಿಷ್ಣುತೀರ್ಥ: ಸಹಜಸೌಂದರ್ಯದ ಸುಂದರ ಈಜುಕೊಳ
vismaya jagattu
Friday, September 30, 2022, 8:30 AM
ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕಿದ್ದಾಳೆ ಈ ಮಹಿಳೆ: ವೈದ್ಯಲೋಕದ ಅಚ್ಚರಿ ಈಕೆ
Saturday, August 26, 2023, 9:52 AM
Gandhi Jayanti Speech in Kannada: ಗಾಂಧಿಜಯಂತಿ ಭಾಷಣ
Sunday, August 20, 2023, 12:41 PM
Tirupati Darshan: ಬರಿಗಾಲಿನಲ್ಲಿ ತಿರುಪತಿಗೆ ಪಾದಯಾತ್ರೆ
Sunday, August 20, 2023, 10:31 AM
Vishnu Theertha Kumta: ವಿಷ್ಣುತೀರ್ಥ: ಸಹಜಸೌಂದರ್ಯದ ಸುಂದರ ಈಜುಕೊಳ
Friday, September 30, 2022, 8:30 AM
ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕಿದ್ದಾಳೆ ಈ ಮಹಿಳೆ: ವೈದ್ಯಲೋಕದ ಅಚ್ಚರಿ ಈಕೆ
Related Articles
ಪಾಠ ಹೇಳಿಕೊಟ್ಟಿದ್ದ ಶಿಕ್ಷಕಿ ಭಿಕ್ಷೆ ಬೇಡುತ್ತಿರುವುದನ್ನು ಕಂಡ ವಿದ್ಯಾರ್ಥಿನಿ ಮಾಡಿದ್ದೇನು? ಹೆತ್ತಮಕ್ಕಳೇ ಕೈಬಿಟ್ಟಿರುವಾಗ ಈಕೆ ಮಾಡಿದ ಕೆಲಸಕ್ಕೊಂದು ಸಲಾಂ
Saturday, March 6, 2021, 5:09 PM
ವಿಸ್ಮಯ ಜಗತ್ತು: ಮೀನಿನ ವಾಂತಿಯ ಉಂಡೆಯಿಂದ ಕೋಟ್ಯಾಧಿಶೆಯಾದಳು : ಮಹಿಳೆಯ ಅದೃಷ್ಟವೇ ಬದಲಾಯ್ತು!
Wednesday, March 3, 2021, 12:22 PM
ದೇವರಿಗೇ ಪತ್ರ ಬರೆದ ಮಹಿಳೆಯರು: ಗಂಡನಿಗೆ ಬುದ್ಧಿ ಕೊಟ್ಟು ನನ್ನ ಜತೆ ಸಂಸಾರ ಮಾಡಲು ಕಳುಹಿಸು: ಇಲ್ಲದಿದ್ದರೆ ನೀನೇ ಹೊಣೆ !
Sunday, February 14, 2021, 6:18 PM
ನಾಯಿ ಹೆಸರಿಗೆ 36 ಕೋಟಿ ಆಸ್ತಿ ಬರೆದು ಸಾವನ್ನಪ್ಪಿದ! ಈ ಶ್ವಾನವನ್ನು ಸಾಕುವವರಿಗೂ ಕೈತುಂಬ ಸಂಬಳ
Saturday, February 13, 2021, 4:23 PM
ಆಯಸ್ಸು ಹೆಚ್ಚಿಸುವ ರಹಸ್ಯ ಕಂಡುಕೊಂಡ ವಿಜ್ಞಾನಿಗಳು: ಚಿರಯೌವನ ಪಡೆಯುವ ಕಾಲ ಹತ್ತಿರವಾಗುತ್ತಾ?
Sunday, January 24, 2021, 11:22 AM
Check Also
Close - 31 ಬಾರಿ ಕರೊನಾ ಪಾಸಿಟಿವ್: ವೈದ್ಯಲೋಕಕ್ಕೆ ಸವಾಲು ಈ ಮಹಿಳೆSaturday, January 23, 2021, 5:57 PM