Uttara Kannada
Trending
ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
ಕೆಲಸದ ನಿಮಿತ್ತ ಪಟ್ಟಣಕ್ಕೆ ತೆರಳಿದವನು ಮನೆಗೆ ಮರಳಲೇ ಇಲ್ಲ
ಕಾರವಾರ: ನಿಯಂತ್ರಣ ತಪ್ಪಿ ಮೀನು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಮೃತ ಪಟ್ಟ ಬೈಕ್ ಸವಾರ ಮುಂಡಗೋಡ ಮೂಲದ ಆನಂದ್ ಎಂದು ತಿಳಿದುಬಂದಿದೆ.
ಅತಿಯಾದ ಮಳೆಯ ಹಿನ್ನಲೆಯಲ್ಲಿ ಬೈಕ್ ನಿಯಂತ್ರಣ ತಪ್ಪಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡನನ್ನು ಕೇದಾರನಾಥ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಕೆಲಸದ ನಿಮಿತ್ತ ಬೈಕ್ ನಲ್ಲಿ ಕಾರವಾರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- SSLC Result: ಫಲಿತಾಂಶ ನೋಡುವುದು & ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ
- ಶಾಸಕ ಭೀಮಣ್ಣ ನಾಯ್ಕ ಮೇಲೆ ಜೇನುದಾಳಿ: ಗಾಯಗೊಂಡು ಆಸ್ಪತ್ರೆಗೆ ದಾಖಲು
- ಇದೀಗ ಹೊನ್ನಾವರದಲ್ಲಿ ತರಂಗ ಎಲೆಕ್ಟ್ರಾನಿಕ್ಸ್ ನ ಬೃಹತ್ ಶೋರೂಮ್: ನಿಬ್ಬೆರಗಾಗಿಸುವ ಆರಂಭಿಕ ಕೊಡುಗೆಗಳು
- ವೃಕ್ಷಮಾತೆಗೆ ಈಗ ವನೌಷಧಿ ಉಪಚಾರ: ವಿಶ್ರಾಂತಿ ವೇಳೆಯಲ್ಲಿ ಬೇಕಿದೆ ಸರ್ವರ ಸಹಕಾರ
- ಗುಡ್ಡಗಾಡಿನ ಹಳ್ಳಿ ಪ್ರದೇಶವೊಂದರಲ್ಲಿ ಮಾದರಿ ಮತಗಟ್ಟೆ : ಗಮನಸೆಳೆದ ಸ್ಥಳೀಯ ಬುಡಕಟ್ಟು ಜನರ ಧಮಾಮಿ ನೃತ್ಯ